ಮೂಡಬಿದಿರೆ: ಇಂದು ಮಿಥುನ್ ರೈ (Mithun Rai) ಅವರು ವಾಲ್ಪಡಿ ಆಲಿಯೂರು ವಿಕಾಸ ನಗರದ ನಿವಾಸಿ ಅಫಘಾತದಲ್ಲಿ ಒಂದು ಕಾಲು ಕಳೆದುಕೊಂಡ ಕೊರಗಪ್ಪ ಪೂಜಾರಿ ಅವರಿಗೆ ವೀಲ್ ಚೇರ್ (Wheel chair) ನೀಡಿದರು . ಸಮಾಜ ಸೇವೆಯಲ್ಲಿ ಸದಾ ಕಾಲ ತನ್ನನ್ನು ತೊಡಗಿಸಿ ಕೊಂಡಿರುವ ಮಿಥುನ್ ರೈ ಅವರು ಮಾನವೀಯತೆಗೆ (For humanity) ಸಾಕ್ಷಿಯಾದರು. ಅವರೊಂದಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ (Youth Congress President Jaya Kumar Shetty) , ವಾಲ್ಪಡಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಶೀಲಾ, ಅರುಣ್ ಕುಮಾರ್ ಶೆಟ್ಟಿ, ಸುಕುಮಾರ್ ಜೈನ್ ಅಲಿಯೂರ್, ಗಣೇಶ್ ಪ್ರಸಾದ್ ಮೂಡು ಕೊಣಾಜೆ, ಪ್ರದೀಪ್ ಪನಪಿಲ ಉಪಸ್ಥಿತರಿದ್ದರು.
ಇದನ್ನ ಓದಿ: ಮಿಥುನ್ ರೈ ವಿವಾದಾತ್ಮಕ ಹೇಳಿಕೆ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ