News Karnataka
Wednesday, June 07 2023

ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

06-Jun-2023 ಕ್ಯಾಂಪಸ್

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸಹಯೋಗದಲ್ಲಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಡಿಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ...

Know More

ಅಪಘಾತದಲ್ಲಿ ವಿದ್ಯಾರ್ಥಿಯ ಸಾವು; ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಪ್ರತಿಭಟನೆ

06-Jun-2023 ಶ್ರದ್ಧಾಂಜಲಿ

ಚಾಲಕನ ನಿರ್ಲಕ್ಷತನವನ್ನು ಖಂಡಿಸಿ ಮುಡುಬಿದಿರೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಂಗಳವಾರ ಸಾಯಂಕಾಲ ವಿದ್ಯಾಗಿರಿ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು....

Know More

ಪಾಲಡ್ಕ ಸಾನದಮನೆ ಶ್ರೀಧರ ಶೆಟ್ಟಿ ನಿಧನ

06-Jun-2023 ಶ್ರದ್ಧಾಂಜಲಿ

ಪಾಲಡ್ಕ ಸಾನದಮನೆ ಶ್ರೀಧರ ಶೆಟ್ಟಿ (80) ಜೂ. 6 ಮಂಗಳವಾರ ನಿಧನ ಹೊಂದಿದರು. ಅವರು ಪತ್ನಿ, ಮೂವರು ಪುತ್ರರು,...

Know More

ಸ್ಪೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿಗಳಿಂದ ಸ್ವಚ್ಛತಾ ಆಂದೋಲನ

06-Jun-2023 ವಿಶೇಷ

ವಿಶ್ವ ಪರಿಸರ ದಿನದಂದು ಪುರಸಭೆಯ ನೇತೃತ್ವದಲ್ಲಿ ಸ್ಪೂರ್ತಿ ವಿಶೇಷ ಶಾಲೆಯ ವಿದ್ಯಾರ್ಥಿಗಳಿಂದ ಸ್ವಚ್ಛತಾ ಆಂದೋಲನ ಸೋಮವಾರ...

Know More

ಸುಮೇಧ ಫ್ಯಾಶನ್ ಫೆಸ್ಟಿವಲ್: ಎಂ.ಜೆ ಸ್ಟೆಪ್-ಅಪ್‌ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

06-Jun-2023 ಕ್ಯಾಂಪಸ್

ಕಾರ್ಕಳ ಸುಮೇಧ ಫ್ಯಾಶನ್ ಇನ್ಸ್ಟ್ಯೂಟ್ ಆಶ್ರಯದಲ್ಲಿ ನಡೆದ ಸುಮೇಧ ಫ್ಯಾಶನ್ ಫೆಸ್ಟಿವಲ್ 2023 ಸ್ಪರ್ಧೆಯಲ್ಲಿ ಎಂ.ಜೆ ಸ್ಟೆಪ್-ಅಪ್‌ನ 9 ಮಂದಿ ವಿದ್ಯಾರ್ಥಿಗಳು ಪ್ರಶಸ್ತಿಯನ್ನು...

Know More

ಸ್ಪೂರ್ತಿ ವಿಶೇಷ ಶಾಲೆಯಲ್ಲಿ ಪೋಷಕರ ಸಭೆ, ಪುಸ್ತಕ ವಿತರಣೆ

06-Jun-2023 ಕ್ಯಾಂಪಸ್

ಅರಮನೆ ಬಾಗಿಲು ಬಳಿಯ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ 2023-2024 ನೇ ಶೈಕ್ಷಣಿಕ ವರ್ಷದ ಪೋಷಕರ ಮೊದಲ ಸಭೆ ಹಾಗೂ ಮಕ್ಕಳಿಗೆ ಬರವಣಿಗೆ ಪುಸ್ತಕ ವಿತರಿಸಲಾಯಿತು....

Know More

ಕೋಟೆಬಾಗಿಲು ಮಹಮ್ಮದೀಯ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ

06-Jun-2023 ಕ್ಯಾಂಪಸ್

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪುರಸಭೆ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ಮಹಮ್ಮದೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ...

Know More

ಆಳ್ವಾಸ್ ಕಾಲೇಜಿನ ಸುಕನ್ಯಾಗೆ ಡಾಕ್ಟರೇಟ್ ಪದವಿ

06-Jun-2023 ಕ್ಯಾಂಪಸ್

ರಾಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುಕನ್ಯಾ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ....

Know More

ಬೈಕ್‌ಗೆ ಬಸ್ ಢಿಕ್ಕಿ; ಕಾಲೇಜು ವಿದ್ಯಾರ್ಥಿ ಮೃತ್ಯು

06-Jun-2023 ಕ್ರೈಂ

ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಹಂಡೇಲು ಎಂಬಲ್ಲಿ ಖಾಸಗಿ ಬಸ್‌ಬೈಕ್‌ಗೆ ಢಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ, ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ....

Know More

ಪಡುಮಾರ್ನಾಡು ಮಹಾವೀರ ಶಾಲೆಯಲ್ಲಿ ಪುಸ್ತಕ ವಿತರಣೆ

06-Jun-2023 ಕ್ಯಾಂಪಸ್

26 ವರ್ಷಗಳಿಂದ ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡುತ್ತಿದ್ದು, ಪ್ರಸಕ್ತ ವರ್ಷದ ವಿದ್ಯಾರ್ಥಿಗಳಿಗೆ ಸೋಮವಾರ ವಿತರಿಸಲಾಯಿತು....

Know More