ಮೂಡುಬಿದಿರೆ: ತಾಲೂಕಿನ ಜ್ಯೋತಿನಗರ (Jyotinagar) ನಿವಾಸಿ ಇಲ್ಲಿನ ಆಳ್ವಾಸ್ ಪ್ರಥಮ ಪಿಯುಸಿ (Alwas first PUC Student) ವಿದ್ಯಾರ್ಥಿನಿಯೋರ್ವಳು ಡೆಂಗ್ಯೂಗೆ ಬಲಿಯಾದ ಘಟನೆ ನಡೆದಿದೆ.
ಇದನ್ನ ಓದಿ: ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು
ಜ್ಯೋತಿನಗರದ ನಿವಾಸಿ ಮಯ್ಯದ್ದಿ-ರಮ್ಲಾತ್ (Mayyaddi-Ramlat) ದಂಪತಿಯ ದ್ವಿತೀಯ ಪುತ್ರಿ ಮಿಸ್ರಿಯಾ (17) ಡೆಂಗ್ಯುಗೆ (Dengue) ಬಲಿಯಾದ ವಿದ್ಯಾರ್ಥಿನಿ. ಆಳ್ವಾಸ್ ನ ಕಾಲೇಜಿನ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಈಕೆ ಕಳೆದ ಕೆಲವು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದು ಬಿಳಿ ರಕ್ತಕಣದ (Blood cell) ಇಳಿಕೆಯಿಂದಾಗಿ ನಿನ್ನೆ ರಾತ್ರಿ ನಿಧನ ಹೊಂದಿದ್ದಾಳೆನ್ನಲಾಗಿದೆ.