News Karnataka
Thursday, June 01 2023

ನವರಾತ್ರಿ, ನವದುರ್ಗೆಯರನ್ನು ಪೂಜಿಸುವ ಹಬ್ಬ

26-Sep-2022 ವಿಶೇಷ

ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಲು ಶಕ್ತಿ ಸ್ವರೂಪಿಣಿಯಾದ ದುರ್ಗಾ ಮಾತೆಯು ಒಂಭತ್ತು ಅವತಾರಗಳನ್ನು ಎತ್ತುತ್ತಾಳೆ. ಇಡೀ ದೇಶಕ್ಕೆ ದೇಶವೇ ಈ ಹಬ್ಬದ ಆಚರಣೆಯನ್ನು ಮಡುತ್ತಾರೆ. ಕರ್ನಾಟಕದಲ್ಲಿ ನವರಾತ್ರಿಯನ್ನು ದಸರಾ ಎಂದು ಕರೆದರೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಎಂಬ ಹೆಸರಿನಿಂದ ಪರಿಚಿತವಾಗಿದೆ. ಹೀಗೆ ಹಲವಾರು ರಾಜ್ಯಗಳಲ್ಲಿ ಹಲವು...

Know More

ಅನೇಕ ಕಾಡು ಜೀವಿಗಳ ನೆಲೆ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ

21-Sep-2022 ವಿಶೇಷ

ಕರ್ನಾಟಕದಲ್ಲಿ ನಾವು ಅನೇಕ ವನ್ಯಜೀವಿ ಅಭಯಾರಣ್ಯಗಳನ್ನು ಕಾಣುತ್ತೇವೆ ಏಕೆಂದರೆ ಇದು ಅನೇಕ ಕಾಡು ಜೀವಿಗಳಿಗೆ ನೆಲೆಯಾಗಿದೆ. ಕೃಷ್ಣನ ನಾಡು ಉಡುಪಿಯು ಸುಂದರವಾದ ವನ್ಯಜೀವಿ ಅಭಯಾರಣ್ಯವನ್ನು ಹೊಂದಿದೆ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಇದು ಅದರ...

Know More

ಮೂಡುಬಿದಿರೆ: ಕ್ಯಾನ್ಸರ್ ಪೀಡಿತ ಮಗುವಿನ ಚಿಕಿತ್ಸೆಗೆ ಧನ ಸಂಗ್ರಹ

07-Sep-2022 ಸಿಟಿಜನ್ ಕಾರ್ನರ್

ಗಣೇಶೋತ್ಸವ ಸಂದರ್ಭದಲ್ಲಿ ವೇಷ ಧರಿಸಿ ಪುಟ್ಟ ಕಂದಮ್ಮ ಶ್ರೇಯಾಳ ಚಿಕಿತ್ಸೆಯ ವೆಚ್ಚಕ್ಕಾಗಿ ಜವನೆರ್ ಬೆದ್ರ ಯುವ ಸಂಘಟನೆ ಆಶ್ರಯದಲ್ಲಿ ಮೂಡುಬಿದಿರೆ ವಿದ್ಯಾರ್ಥಿಗಳು ನಿಯುತ್ ತಂಡದ ಸದಸ್ಯರಾದ, ತೇಜಸ್, ಧೀರಜ್, ಮುರುಳಿ, ಸದಾಶಿವ, ಕಿಶನ್, ರಕ್ಷಾ,...

Know More

ಮಹಿಳೆಯರೇ ನಿಮ್ಮ ಬೆಳಗಿನ ದಿನಚರಿ ಕಡೆ ಗಮನಹರಿಸಿ!

02-Sep-2022 ವಿಶೇಷ

ಹೆಚ್ಚಿನ ಮಹಿಳೆಯರು ನಮ್ಮ ಆಲೋಚನೆಗಳ ಬಗ್ಗೆ ಸ್ವಲ್ಪ ಗೊಂದಲ ಮತ್ತು ಅನಿಶ್ಚಿತತೆಯನ್ನು ಹೊಂದಿರುತ್ತಾರೆ. ಈ ಸಂದರ್ಭದಲ್ಲಿ ಹಾಯಾಗಿ ಸ್ವಲ್ಪ ಸಮಯವನ್ನು ಕಳೆಯುವುದು ನಿಮ್ಮ ಆತ್ಮವನ್ನು ಗುಣಪಡಿಸುವ ವಿವೇಕಯುತ...

Know More