ಮಹಿಳೆಯರೇ ನೀವು ಈಗ ಇಡುವ ಸಣ್ಣ ಹೆಜ್ಜೆ ಮುಂದೆ ನಿಮ್ಮ ಜೀವನವನ್ನು ಉತ್ತಮವಾಗಿ ಬದಲಾಯಿಸುತ್ತವೆ. ಮಾನವರು ತಮ್ಮ ಜೀವಿತಾವಧಿಯಲ್ಲಿ ಬದಲಾಗುವುದು ಮತ್ತು ಕಲಿಯುವುದು ಒಂದು ಸ್ವಾಭಾವಿಕ...
Know Moreಅಂಕಗಳು ಮಾತ್ರ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುತ್ತದೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿರುವ ಬಹಳಷ್ಟು ಪೋಷಕರು...
Know Moreಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಅನ್ನೊ ಪದ ಸಾಮಾನ್ಯ ಆಗಿಬಿಟ್ಟಿದೆ. ಜನರು ಟ್ರೆಂಡ್ ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನೈಲ್ ಆರ್ಟ್ ಅನ್ನೋದು ಕೂಡ ಟ್ರೆಂಡ್ ಅನ್ನು ಹೊರತಾಗಿಲ್ಲ. ನೈಲ್ ವಿಚಾರದಲ್ಲಿ ಟ್ರೆಂಡ್ ಅನ್ನೋದು ಬದಲಾಗುತ್ತಾ ಇರುತ್ತದೆ....
Know Moreನಿಮ್ಮ ಬಗ್ಗೆ ನೀವು ಹೊಂದಿರುವ ಸ್ವಯಂ-ಸೀಮಿತ ಆಲೋಚನೆಗಳಿಂದ ಮುಕ್ತರಾದಾಗ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಮಹಿಳೆಯರೇ, ಅದನ್ನು...
Know Moreಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್. ಭೈರಪ್ಪನವರ ‘ಯಾನ’ ಕೃತಿಯು ಸೌರಮಂಡಲದಿಂದಾಚೆಗೆ ಪಯಣ ಮಾಡುವಾಗ ಮಾನವನ ನೈತಿಕ ಚೌಕಟ್ಟುಗಳಲ್ಲೂ ಆಗುವ ಪಲ್ಲಟವನ್ನು ಕೇಂದ್ರೀಕರಿಸುವ...
Know Moreನಿಮ್ಮ ಗುರಿಗಳನ್ನು ತಲುಪಲು ಕೆಲಸ, ಬದ್ಧತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಧೈರ್ಯ ಬೇಕು. ಆದ್ದರಿಂದ ಈ ಉಲ್ಲೇಖದಲ್ಲಿ, "ವಿದ್ ಬೋಲ್ಡ್ ವಿಂಗ್ಸ್ ಷಿ ಫ್ಲೈಸ್." ನೀವು ಆತ್ಮವಿಶ್ವಾಸದೊಂದಿಗೆ ಮುಂದೆ...
Know Moreಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ. ಪುಸ್ತಕದ ಮುನ್ನುಡಿಯಲ್ಲಿ ಸುಬ್ರಾಯ...
Know Moreಮುಲ್ತಾನಿ ಮಿಟ್ಟಿ ಅದೆಷ್ಟೋ ತ್ವಚೆಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಮೊಡವೆಗಳ ವಿರುದ್ಧ ಹೋರಾಡಲು, ಚರ್ಮದಲ್ಲಿನ ಹೆಚ್ಚುವರಿ ಮೇದೋಗ್ರಂಥಿ ಮತ್ತು ಎಣ್ಣೆಯನ್ನು ತೆಗೆದುಹಾಕಲು, ಚರ್ಮದ ಕೊಳಕು, ಬೆವರು ಮತ್ತು ಕಲ್ಮಶಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಲು ಹೀಗೆ...
Know More"ಆವರಣ" ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರ ಕಾದಂಬರಿ. ಭೈರಪ್ಪನವರ ಮಿಕ್ಕ ಕಾದಂಬರಿಗಳನ್ನು ಪ್ರಕಟಿಸಿರುವ 'ಸಾಹಿತ್ಯ ಭಂಡಾರ' ಈ ಕಾದಂಬರಿಯನ್ನೂ ಹೊರ...
Know Moreಮಹಿಳೆಯರ ಸಾಮ್ರಾಜ್ಯ ಅಡುಗೆ ಮನೆ. ಸಾಂಪ್ರದಾಯಿಕ ಅಡುಗೆ ಮನೆಯಿಂದ ಆಧುನಿಕ ಅಡುಗೆ ಮನೆಯವರಿಗಿನ ಬದಲಾವಣೆ ಅದ್ಭುತ. ಆಧುನಿಕ ಅಡುಗೆ ಮನೆಯು ತುಂಬ ವಿಶಾಲವಾಗಿರುವುದು ವಿಶೇಷತೆಯನ್ನು...
Know More