News Karnataka
Wednesday, June 07 2023

ಮಹಿಳೆಯರೇ ನಿಮ್ಮ ಪ್ರಗತಿಯ ಬಗ್ಗೆ ಹೆಮ್ಮೆಪಡಿ!

30-Sep-2022 ವಿಶೇಷ

ಮಹಿಳೆಯರೇ ನೀವು ಈಗ ಇಡುವ ಸಣ್ಣ ಹೆಜ್ಜೆ ಮುಂದೆ ನಿಮ್ಮ ಜೀವನವನ್ನು ಉತ್ತಮವಾಗಿ ಬದಲಾಯಿಸುತ್ತವೆ. ಮಾನವರು ತಮ್ಮ ಜೀವಿತಾವಧಿಯಲ್ಲಿ ಬದಲಾಗುವುದು ಮತ್ತು ಕಲಿಯುವುದು ಒಂದು ಸ್ವಾಭಾವಿಕ...

Know More

ಕಲೆಯಲ್ಲಿ ಮಕ್ಕಳ ಒಳಗೊಳ್ಳುವಿಕೆಯ ಪ್ರಾಮುಖ್ಯತೆ

26-Sep-2022 ವಿಶೇಷ

ಅಂಕಗಳು ಮಾತ್ರ ಮಕ್ಕಳನ್ನು  ಬುದ್ಧಿವಂತರನ್ನಾಗಿ ಮಾಡುತ್ತದೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿರುವ ಬಹಳಷ್ಟು ಪೋಷಕರು...

Know More

ಮನೆಯಲ್ಲಿಯೇ ನೈಲ್ ಆರ್ಟ್ ಮಾಡಿಕೊಳ್ಳಲು ಇಲ್ಲಿದೆ ಸಲಹೆ

24-Sep-2022 ಲೈಫ್ ಸ್ಟೈಲ್

ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಅನ್ನೊ ಪದ ಸಾಮಾನ್ಯ ಆಗಿಬಿಟ್ಟಿದೆ. ಜನರು ಟ್ರೆಂಡ್ ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ನೈಲ್ ಆರ್ಟ್ ಅನ್ನೋದು ಕೂಡ ಟ್ರೆಂಡ್ ಅನ್ನು ಹೊರತಾಗಿಲ್ಲ. ನೈಲ್ ವಿಚಾರದಲ್ಲಿ ಟ್ರೆಂಡ್ ಅನ್ನೋದು ಬದಲಾಗುತ್ತಾ ಇರುತ್ತದೆ....

Know More

ಸ್ವಯಂ-ಸೀಮಿತ ಆಲೋಚನೆಗಳಿಂದ ಮುಕ್ತರಾದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ

23-Sep-2022 ವಿಶೇಷ

ನಿಮ್ಮ ಬಗ್ಗೆ ನೀವು ಹೊಂದಿರುವ ಸ್ವಯಂ-ಸೀಮಿತ ಆಲೋಚನೆಗಳಿಂದ ಮುಕ್ತರಾದಾಗ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುತ್ತದೆ. ಮಹಿಳೆಯರೇ, ಅದನ್ನು...

Know More

ಓದುಗನನ್ನು ಬಾಹ್ಯಾಕಾಶಲೋಕದ ಯಾನದಲ್ಲಿ ಆಳವಾಗಿ ಕರೆದೊಯ್ಯುತ್ತದೆ ‘ಯಾನ’

20-Sep-2022 ವಿಶೇಷ

ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್. ಭೈರಪ್ಪನವರ ‘ಯಾನ’ ಕೃತಿಯು ಸೌರಮಂಡಲದಿಂದಾಚೆಗೆ ಪಯಣ ಮಾಡುವಾಗ ಮಾನವನ ನೈತಿಕ ಚೌಕಟ್ಟುಗಳಲ್ಲೂ ಆಗುವ ಪಲ್ಲಟವನ್ನು ಕೇಂದ್ರೀಕರಿಸುವ...

Know More

ಮಹಿಳೆಯರೇ, ನಿಮ್ಮ ಗುರಿಗಳನ್ನು ತಲುಪಲು ಎಲ್ಲಕ್ಕಿಂತ ಮುಖ್ಯವಾಗಿ ಧೈರ್ಯ ಬೇಕು!

16-Sep-2022 ವಿಶೇಷ

ನಿಮ್ಮ ಗುರಿಗಳನ್ನು ತಲುಪಲು ಕೆಲಸ, ಬದ್ಧತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಧೈರ್ಯ ಬೇಕು. ಆದ್ದರಿಂದ ಈ ಉಲ್ಲೇಖದಲ್ಲಿ,  "ವಿದ್ ಬೋಲ್ಡ್ ವಿಂಗ್ಸ್ ಷಿ ಫ್ಲೈಸ್." ನೀವು ಆತ್ಮವಿಶ್ವಾಸದೊಂದಿಗೆ ಮುಂದೆ...

Know More

ನಟನಾಗಿ, ಪಾತ್ರವಾಗಿ, ನಟನೆಯಾಗಿ, ಓದುಗನ ನೆನಪಲ್ಲಿ ಉಳಿಯುವ ಚಿತ್ರವಾಗಿ ನಿಲ್ಲುತ್ತಾನೆ ‘ಅಶ್ವತ್ಥಾಮ’

13-Sep-2022 ವಿಶೇಷ

ಜೋಗಿ ರವರ ಇತ್ತೀಚಿಗಿನ ಕಾದಂಬರಿ ಅಶ್ವತ್ಥಾಮನ್‍ನಲ್ಲಿ ತುಂಬಾ ಸಾಮಾನ್ಯ ಹಿನ್ನೆಲೆಯಿಂದ ಮತ್ತು ತೀವ್ರವಾಗಿ ನೊಂದ ವ್ಯಕ್ತಿಯು ನಟನೆಯ ಮೂಲಕ ಬಾಲಿವುಡ್‍ನಲ್ಲಿ ಹಾಗೂ ಬೇರೆ-ಬೇರೆ ಭಾಷೆಗಳಲ್ಲಿ ಖ್ಯಾತತೆಯ ಎತ್ತರದಲ್ಲಿರುವ ಸೆಲೆಬ್ರಿಟಿಯ ಕತೆ. ಪುಸ್ತಕದ ಮುನ್ನುಡಿಯಲ್ಲಿ ಸುಬ್ರಾಯ...

Know More

ಮುಲ್ತಾನಿ ಮಿಟ್ಟಿಯಲ್ಲಿದೆ ತ್ವಚೆಯ ಸಮಸ್ಯೆಗಳನ್ನು ದೂರ ಮಾಡುವ ಗುಣ

10-Sep-2022 ಲೈಫ್ ಸ್ಟೈಲ್

ಮುಲ್ತಾನಿ ಮಿಟ್ಟಿ ಅದೆಷ್ಟೋ ತ್ವಚೆಯ ಸಮಸ್ಯೆಗಳಿಗೆ ರಾಮಬಾಣವಾಗಿ ಕಾರ್ಯ ನಿರ್ವಹಿಸುತ್ತದೆ. ಮೊಡವೆಗಳ ವಿರುದ್ಧ ಹೋರಾಡಲು, ಚರ್ಮದಲ್ಲಿನ ಹೆಚ್ಚುವರಿ ಮೇದೋಗ್ರಂಥಿ ಮತ್ತು ಎಣ್ಣೆಯನ್ನು ತೆಗೆದುಹಾಕಲು, ಚರ್ಮದ ಕೊಳಕು, ಬೆವರು ಮತ್ತು ಕಲ್ಮಶಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಲು ಹೀಗೆ...

Know More

ಇತಿಹಾಸದ ಸತ್ಯವನ್ನು ತಿಳಿಸುವ ಉದ್ದೇಶದಿಂದ ಹೊರಬಂದ ಕಾದಂಬರಿ “ಆವರಣ”

06-Sep-2022 ವಿಶೇಷ

"ಆವರಣ" ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರ ಕಾದಂಬರಿ. ಭೈರಪ್ಪನವರ ಮಿಕ್ಕ ಕಾದಂಬರಿಗಳನ್ನು ಪ್ರಕಟಿಸಿರುವ 'ಸಾಹಿತ್ಯ ಭಂಡಾರ' ಈ ಕಾದಂಬರಿಯನ್ನೂ ಹೊರ...

Know More

ಆಧುನಿಕ ಮನೆಗೆ ಅತ್ಯಾಧುನಿಕ ಮೋಡ್ಯಲರ್ ಕಿಚನ್

04-Sep-2022 ಲೈಫ್ ಸ್ಟೈಲ್

ಮಹಿಳೆಯರ ಸಾಮ್ರಾಜ್ಯ ಅಡುಗೆ ಮನೆ. ಸಾಂಪ್ರದಾಯಿಕ ಅಡುಗೆ ಮನೆಯಿಂದ ಆಧುನಿಕ ಅಡುಗೆ ಮನೆಯವರಿಗಿನ ಬದಲಾವಣೆ ಅದ್ಭುತ. ಆಧುನಿಕ ಅಡುಗೆ ಮನೆಯು ತುಂಬ ವಿಶಾಲವಾಗಿರುವುದು ವಿಶೇಷತೆಯನ್ನು...

Know More